Medical Camps ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಾನಸಿಕ ಒತ್ತಡ ಮತ್ತು ಪರಿಹಾರ ಕುರಿತು ಮಾಹಿತಿ ಕಾರ್ಯಾಗಾರ ಮಾನಸಿಕ ಒತ್ತಡ ಒಂದು ಖಾಯಿಲೆ ಅಲ್ಲ. ಒತ್ತಡ ಇಲ್ಲದೇ ಇದ್ದಾಗ ಮನುಷ್ಯ ಸೋಮಾರಿಯಾಗುತ್ತಾನೆ. ಸ್ವಲ್ಪ ಮಟ್ಟಿನ ಒತ್ತಡ ಮನುಷ್ಯನನ್ನು ಕ್ರಿಯಾಶೀಲನನ್ನಾಗಿ ಮಾಡುತ್ತದೆ ಎಂದು ಖ್ಯಾತ ಮನೋರೋಗ ತಜ್ಞರಾದ ಡಾ| ಅನಿಲ್ ಕಾಕುಂಜ... ನೆರೆಸಂತ್ರಸ್ಥರಿಗೆ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಿಂದ ಉಚಿತ ಔಷಧಿ ವಿತರಣೆ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಮತ್ತು ಕಡಿರುದ್ಯಾವರ ಗ್ರಾಮದ ನೆರೆಸಂತ್ರಸ್ಥರಿಗೆಕೊಡಿಯಾಲಬೈಲು ಶಾಲೆಯಲ್ಲಿ ಸ್ಥಾಪಿಸಿರುವ ನೆರೆಸಂತ್ರಸ್ಥರಗಂಜಿಕೇಂದ್ರದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬ... ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರಗಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಹಾಗೂ ಎ.ಆರ್.ಎಂ.ಸಿ ಐ.ವಿ.ಎಫ್ ಫರ್ಟಿಲಿಟಿ ಸೆಂಟರ್ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಬಂಜೆತನ ತಪಾಸಣಾ ಶಿಬಿರ ನಡೆಯಿತು.ಜ.23 ರಂದು ಬೆಳಿಗ್ಗೆ ಗಂಟೆ 10.00 ರಿಂದ ... ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಎಷ್ಟೋ ಬಾರಿದುಃಖ, ನೋವು ನಮ್ಮೊಳಗಿದ್ದರೂ ನಗು-ನಗುತ್ತಾ ಇರಬೇಕಾಗುತ್ತದೆ.ಕೆಲವೊಂದು ಸಂದರ್ಭದಲ್ಲಿ ದುಃಖ ಅಂತರಂಗದೊಳಗಿದ್ದರೂ ಖುಷಿಯಲ್ಲಿರುವವರಂತೆ ಮುಖವಾಡ ಹಾಕಬೇಕಾಗುತ್ತದೆ.ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವವರಿಗ... ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಯೂರಿಕ್ಆಮ್ಲ ಉಚಿತ ತಪಾಸಣಾ ಶಿಬಿರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಡಿಸೆಂಬರ್ 19ನೇ ಶನಿವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ಯೂರಿಕ್ಆಮ್ಲ ಉಚಿತ ತಪಾಸಣಾ ಶಿಬಿರ ಮತ್ತು 23ನೇ ಬುಧವಾರ ಶ್ವಾಸಕೋಶ ತಪಾಸಣಾ ಶಿಬಿರ ... ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಸಪ್ತಾಹ ವಿಜಯ ಬ್ಯಾಂಕ್ ಸಹಯೋಗದಲ್ಲಿ ಉಜಿರೆಯಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನ.30 ರಿಂದ ಡಿ.6 ರವರೆಗೆ ನಡೆಯಿತು. ನವೆಂಬರ್ 30 ರಂದು ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆ... « Previous Page 1 …3 4 5 Book An Appointment