Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಐ.ಎಂ.ಎ ರಾಜ್ಯಾಧ್ಯಕ್ಷರ ಭೇಟಿ

ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ| ಎಮ್. ವೆಂಕಟಾಚಲಪತಿ ಇವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ಮಾ. 24 ರಂದು ಭೇಟಿ ನೀಡಿದರು.
ರಾಜ್ಯ ಸಂಘದ ಪದಾಧಿಕಾರಿ ಡಾ| ಜಿ.ಕೆ ಭಟ್, ಭಾರತೀಯ ವೈದ್ಯಕೀಯ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಡಾ| ಮುರಳಿಕೃಷ್ಣ, ಕಾರ್ಯದರ್ಶಿ ಡಾ| ಸಾತ್ವಿಕ್ ಜೈನ್, ಪದಾಧಿಕಾರಿಗಳಾದ ಡಾ| ಶ್ರೀನಿವಾಸ ಡೋಂಗ್ರೆ, ಡಾ| ವಿಶ್ವವಿಜೇತ್ ಉಪಸ್ಥಿತರಿದ್ದರು, ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಮ್. ಜನಾರ್ದನ್ ಅತಿಥಿಗಳನ್ನು ಸ್ವಾಗತಿಸಿದರು.

News and Events

Related News